Tuesday, February 17, 2015

ವಿಜಯ ಕರ್ನಾಟಕದ ಬ್ಲಾಗಿಲು

ವಿಜಯ ಕರ್ನಾಟಕ  ಪ್ರಕಟಿಸುವ 'ಬ್ಲಾಗಿಲು' ಅಂಕಣದಲ್ಲಿ ಪ್ರಕಟವಾದ ನನ್ನ ಬ್ಲಾಗಿನದೊಂದು ಪುಟ್ಟ ಲೇಖನ....

ವಾರೆ ನೋಟ

ಸೋಲೆಂಬ ಅಲ್ಪ ವಿರಾಮದ ನಡುವೆ.

  ತೇಜಸ್ವಿಯ ನೆನಪಿಗೆ ನಡೆಸಿದ ಮೂರು ದಿನಗಳ ಕರ‍್ಯಾಗಾರದಲ್ಲಿ ನನ್ನ ಚಿತ್ರ ಪಟ ಕಥನ ಓದಲಿತ್ತು. ಹೇಗೂ ಹೊರಟಿದ್ದೆನಲ್ಲಾ ಎಂದು ಕೊಂಡು ದೇವರ ಮನೆಯಿಂದ ಅನತಿ ದೂರದ ನಾಣ್...