Tuesday, February 17, 2015

ವಿಜಯ ಕರ್ನಾಟಕದ ಬ್ಲಾಗಿಲು

ವಿಜಯ ಕರ್ನಾಟಕ  ಪ್ರಕಟಿಸುವ 'ಬ್ಲಾಗಿಲು' ಅಂಕಣದಲ್ಲಿ ಪ್ರಕಟವಾದ ನನ್ನ ಬ್ಲಾಗಿನದೊಂದು ಪುಟ್ಟ ಲೇಖನ....

ವಾರೆ ನೋಟ

ಹೊಷಾಯ್ ಹೊಸೆದ ಹೊಸ ಕತೆ….

  ಕಾರ್ಕಳದ ಗೊಮ್ಮಟ ಗಿರಿಯ ಪ್ರತೀ ಮೆಟ್ಟಿಲುಗಳು ಹೊಷಾಯ್ ಕತೆಯನ್ನು ಪ್ರತಿಫಲಿಸುತ್ತದೆ . ಬದುಕಿನ ಬವಣೆಯ ಸಾರವನ್ನು ತೆರೆದಿಡುತ್ತದೆ. ಆತನ ಆರ್ತತತೆ ಪ್ರತೀ ಮೆಟ್ಟಿಲು...