Saturday, March 5, 2011

ಚಿಟ್ಟೆ ಮೆರವಣಿಗೆ


ಹೊರಟೀವ ನಾವು ಸಾಲಾಗಿ ಹೂರಟೀವ.......ಮನುಷ್ಯರೇ ಇಷ್ಟು ಸಾಲಾಗಿ ಹೋಗಲ್ಲ, ಅಂತದರಲ್ಲಿ ಚಿಟ್ಟೆ ಸಾಲು ನೋಡಿ ಸಕತ್ ಆಶ್ಚರ್ಯವಾಯಿತು.

ವಾರೆ ನೋಟ

ಬೆಣ್ಣಿಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ

ನಮ್ಮ ತಿರುಗಾಲು ತಿಪ್ಪಲುತನಕ್ಕೆ ಕಿಚ್ಚುಹಚ್ಚಿಸಿದ್ದು ಹೊಸ ಕರ್ಮವೀರ! ಕರ್ಮವೀರದ ಜೋಳಿಗೆಯ ತುಂಬಾ ಅರವತ್ತು ಜಲಪಾತಗಳನ್ನು ಕಟ್ಟಿಕೊಟ್ಟಿದ್ದ ಸಂಪಾದಕ ಮಹಾಶಯ. ಗುಣಿಸಿ ಭ...