Thursday, August 6, 2015

ಪುಟ್ಟ ಕನಸುಗಳ ಬೆನ್ನತ್ತಿ

ಜಾರುತಿರುವ ದೊಡ್ಡ ಕನಸ ದೋಣಿ ಬಿಟ್ಟು, ಪುಟ್ಟ ಪುಟ್ಟ ಕನಸುಗಳ ಬೆನ್ನತ್ತಿ ಹೋದ ಅನುಭವಗಳ  ಸಣ್ಣ ಕಥನ ಕನ್ನಡ ಪ್ರಭದಲ್ಲಿ ಮೊನ್ನೆಯಷ್ಟೇ ಪ್ರಕಟಗೊಂಡಿತು! ಓದಿ ಪ್ರತಿಕ್ರಿಯಿಸಿ

ವಾರೆ ನೋಟ

ಸೋಲೆಂಬ ಅಲ್ಪ ವಿರಾಮದ ನಡುವೆ.

  ತೇಜಸ್ವಿಯ ನೆನಪಿಗೆ ನಡೆಸಿದ ಮೂರು ದಿನಗಳ ಕರ‍್ಯಾಗಾರದಲ್ಲಿ ನನ್ನ ಚಿತ್ರ ಪಟ ಕಥನ ಓದಲಿತ್ತು. ಹೇಗೂ ಹೊರಟಿದ್ದೆನಲ್ಲಾ ಎಂದು ಕೊಂಡು ದೇವರ ಮನೆಯಿಂದ ಅನತಿ ದೂರದ ನಾಣ್...