Saturday, February 5, 2011

ಚಲುವಿನ ಚಿತ್ತಾರ


ಮೊನ್ನೆ ಹನುಮನ ಗುಂಡಿಗೆ ಹೋದಾಗ ತೆಗೆದ ಚಿತ್ರ. ಮುಂಜಿನ ಹಿನಿಗಳಂತೆ ಸಿಂಚನಗೈವ ನೇರ ಹನಿಗಳನ್ನು ನೋಡುವುದೇ ಸೊಬಗು. ಒಮ್ಮೆ ಬನ್ನಿ ಮೈ ಮರೆಯೋಣ....ದಯಮಾಡಿ ಪ್ಲಾಸ್ಟಿಕ್ ತರಬೇಡಿ. ಪರಿಸ ಉಳಿಸಿ.

No comments:

Post a Comment

ವಾರೆ ನೋಟ

ಹೊಷಾಯ್ ಹೊಸೆದ ಹೊಸ ಕತೆ….

  ಕಾರ್ಕಳದ ಗೊಮ್ಮಟ ಗಿರಿಯ ಪ್ರತೀ ಮೆಟ್ಟಿಲುಗಳು ಹೊಷಾಯ್ ಕತೆಯನ್ನು ಪ್ರತಿಫಲಿಸುತ್ತದೆ . ಬದುಕಿನ ಬವಣೆಯ ಸಾರವನ್ನು ತೆರೆದಿಡುತ್ತದೆ. ಆತನ ಆರ್ತತತೆ ಪ್ರತೀ ಮೆಟ್ಟಿಲು...