Saturday, February 5, 2011

ಚಲುವಿನ ಚಿತ್ತಾರ


ಮೊನ್ನೆ ಹನುಮನ ಗುಂಡಿಗೆ ಹೋದಾಗ ತೆಗೆದ ಚಿತ್ರ. ಮುಂಜಿನ ಹಿನಿಗಳಂತೆ ಸಿಂಚನಗೈವ ನೇರ ಹನಿಗಳನ್ನು ನೋಡುವುದೇ ಸೊಬಗು. ಒಮ್ಮೆ ಬನ್ನಿ ಮೈ ಮರೆಯೋಣ....ದಯಮಾಡಿ ಪ್ಲಾಸ್ಟಿಕ್ ತರಬೇಡಿ. ಪರಿಸ ಉಳಿಸಿ.

No comments:

Post a Comment

ವಾರೆ ನೋಟ

ಬೆಣ್ಣಿಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ

ನಮ್ಮ ತಿರುಗಾಲು ತಿಪ್ಪಲುತನಕ್ಕೆ ಕಿಚ್ಚುಹಚ್ಚಿಸಿದ್ದು ಹೊಸ ಕರ್ಮವೀರ! ಕರ್ಮವೀರದ ಜೋಳಿಗೆಯ ತುಂಬಾ ಅರವತ್ತು ಜಲಪಾತಗಳನ್ನು ಕಟ್ಟಿಕೊಟ್ಟಿದ್ದ ಸಂಪಾದಕ ಮಹಾಶಯ. ಗುಣಿಸಿ ಭ...