Thursday, April 18, 2013

ಚಿಟ್ಟೆಯೊಂದಿಗೆ ಸವಿ ಮಾತು.

ಚಿಟ್ಟೆಯೊಂದಿಗೆ ಸವಿ ಮಾತು.

"ಎರಡು ಎರಡು ಕಣ್ಣು ಮಿಟುಕಿಸಿ
ಹೊರಟ್ಟಿದ್ದೆಲ್ಲಿಗೆ?"
ಎಂದು ಕೇಳಿದೆ.
"ಪುಟ್ಟ ದೇಹಕೇಕೆ ಎರಡು ಕಣ್ಣು
ಒಂದೇ ಸಾಲದೇ?"
ಎಂದು ಕೇಳಿದೆ.
"ಎರಡು ಕಣ್ಣು ಸಾಲದೆನಗೆ
ಹೂವಿನಂದ ಸವಿಯಲು.
ಸೃಷ್ಟಿಗಿಂತ ದೃಷ್ಟಿ ಮುಖ್ಯ
ಸೊಬಗ ನೋಡಲು"
ಎಂದು ಸಾರಿತು.

No comments:

Post a Comment

ವಾರೆ ನೋಟ

ಸೋಲೆಂಬ ಅಲ್ಪ ವಿರಾಮದ ನಡುವೆ.

  ತೇಜಸ್ವಿಯ ನೆನಪಿಗೆ ನಡೆಸಿದ ಮೂರು ದಿನಗಳ ಕರ‍್ಯಾಗಾರದಲ್ಲಿ ನನ್ನ ಚಿತ್ರ ಪಟ ಕಥನ ಓದಲಿತ್ತು. ಹೇಗೂ ಹೊರಟಿದ್ದೆನಲ್ಲಾ ಎಂದು ಕೊಂಡು ದೇವರ ಮನೆಯಿಂದ ಅನತಿ ದೂರದ ನಾಣ್...