Friday, April 28, 2017

ನೀವೂ ಓದಿ...

ತೀರ ಸಪ್ಪೆ ಎನಿಸಬಹುದಾದ ವಿಜ್ಞಾನಿ ಬದುಕಿನ  ಪದರವನ್ನು ರಸ ಪಾಕದ ಮೈಸೂರು ಪಾಕಿನಂತೆ ಹದವರಿತ ಪಾಕಜ್ಞ ನಿರ್ದೇಶಕ  ಮನೋಜ್ಞವಾಗಿ ತೆರೆಯ ಮೇಲೆ ತೋರಿಸಿದ್ದಾನೆ, ಆ ಕುರಿತು ಮಂಜು ನಾಯಕ್ ಅವರ ಬರೆಹ ವಿಶ್ವವಾಣಿಯಲ್ಲಿ.  ಓದಿ ಓದಿ ಮರುಳಾಗಿ.

No comments:

Post a Comment

ವಾರೆ ನೋಟ

ಮಹಾ ಪಯಣದ ಹೆಜ್ಜೆ ಗುರುತುಗಳು

  ಯುದ್ಧದ ಭೀಕರತೆಯನ್ನು ಸಂದಿಗ್ಧ ಪರಿಸ್ಥಿತಿ  ಮತ್ತು ಗೊಂದಲಗಳನ್ನು ಬಹಳ ಸ್ಪಷ್ಟವಾಗಿ ಮತ್ತು ರೋಚಕವಾಗಿ ಪ್ರಸ್ತುತಪಡಿಸುವ ಮಹಾಪಲಾಯನ ಕನ್ನಡ ಬಲ್ಲವರೆಲ್ಲರೂ ಓದಬೇಕಾದ ಕ...