Thursday, December 29, 2016

ನಿರೀಕ್ಷೆ



ಬರುವ ಕನಸುಗಳಿಗಾಗಿ
ಸಿಗುವ ಕೆಲಸಗಳಿಗಾಗಿ
ಹೊಸದು ಹೊಸೆವ
ಮನಸ್ಸಿಗಾಗಿ
ಮನವ ತೋಯಿಸಿ
ಹನಿಯ ಹನಿಸುವ
ಮಳೆಗಾಗಿ
ಮನದ ಭಾರವ
ಇಳಿಸುವ ಮೌನಕ್ಕಾಗಿ
ಪ್ರೀತಿ ಹನಿಸುವ
ಪ್ರಿಯತಮೆಗಾಗಿ
ನಿರೀಕ್ಷೆ ನಿರೀಕ್ಷೆ ನಿರೀಕ್ಷೆ.... 

No comments:

Post a Comment

ವಾರೆ ನೋಟ

ಸೋಲೆಂಬ ಅಲ್ಪ ವಿರಾಮದ ನಡುವೆ.

  ತೇಜಸ್ವಿಯ ನೆನಪಿಗೆ ನಡೆಸಿದ ಮೂರು ದಿನಗಳ ಕರ‍್ಯಾಗಾರದಲ್ಲಿ ನನ್ನ ಚಿತ್ರ ಪಟ ಕಥನ ಓದಲಿತ್ತು. ಹೇಗೂ ಹೊರಟಿದ್ದೆನಲ್ಲಾ ಎಂದು ಕೊಂಡು ದೇವರ ಮನೆಯಿಂದ ಅನತಿ ದೂರದ ನಾಣ್...