Thursday, December 29, 2016

ನಿರೀಕ್ಷೆ



ಬರುವ ಕನಸುಗಳಿಗಾಗಿ
ಸಿಗುವ ಕೆಲಸಗಳಿಗಾಗಿ
ಹೊಸದು ಹೊಸೆವ
ಮನಸ್ಸಿಗಾಗಿ
ಮನವ ತೋಯಿಸಿ
ಹನಿಯ ಹನಿಸುವ
ಮಳೆಗಾಗಿ
ಮನದ ಭಾರವ
ಇಳಿಸುವ ಮೌನಕ್ಕಾಗಿ
ಪ್ರೀತಿ ಹನಿಸುವ
ಪ್ರಿಯತಮೆಗಾಗಿ
ನಿರೀಕ್ಷೆ ನಿರೀಕ್ಷೆ ನಿರೀಕ್ಷೆ.... 

No comments:

Post a Comment

ವಾರೆ ನೋಟ

ಹೊಷಾಯ್ ಹೊಸೆದ ಹೊಸ ಕತೆ….

  ಕಾರ್ಕಳದ ಗೊಮ್ಮಟ ಗಿರಿಯ ಪ್ರತೀ ಮೆಟ್ಟಿಲುಗಳು ಹೊಷಾಯ್ ಕತೆಯನ್ನು ಪ್ರತಿಫಲಿಸುತ್ತದೆ . ಬದುಕಿನ ಬವಣೆಯ ಸಾರವನ್ನು ತೆರೆದಿಡುತ್ತದೆ. ಆತನ ಆರ್ತತತೆ ಪ್ರತೀ ಮೆಟ್ಟಿಲು...