Thursday, December 29, 2016

ನಿರೀಕ್ಷೆ



ಬರುವ ಕನಸುಗಳಿಗಾಗಿ
ಸಿಗುವ ಕೆಲಸಗಳಿಗಾಗಿ
ಹೊಸದು ಹೊಸೆವ
ಮನಸ್ಸಿಗಾಗಿ
ಮನವ ತೋಯಿಸಿ
ಹನಿಯ ಹನಿಸುವ
ಮಳೆಗಾಗಿ
ಮನದ ಭಾರವ
ಇಳಿಸುವ ಮೌನಕ್ಕಾಗಿ
ಪ್ರೀತಿ ಹನಿಸುವ
ಪ್ರಿಯತಮೆಗಾಗಿ
ನಿರೀಕ್ಷೆ ನಿರೀಕ್ಷೆ ನಿರೀಕ್ಷೆ.... 

No comments:

Post a Comment

ವಾರೆ ನೋಟ

ಬೆಣ್ಣಿಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ

ನಮ್ಮ ತಿರುಗಾಲು ತಿಪ್ಪಲುತನಕ್ಕೆ ಕಿಚ್ಚುಹಚ್ಚಿಸಿದ್ದು ಹೊಸ ಕರ್ಮವೀರ! ಕರ್ಮವೀರದ ಜೋಳಿಗೆಯ ತುಂಬಾ ಅರವತ್ತು ಜಲಪಾತಗಳನ್ನು ಕಟ್ಟಿಕೊಟ್ಟಿದ್ದ ಸಂಪಾದಕ ಮಹಾಶಯ. ಗುಣಿಸಿ ಭ...