Thursday, April 21, 2016

'ನೀರು' ಕುಡಿಯುವವರೆಲ್ಲರೂ ಓದಲೇ ಬೇಕಾದುದು...


    ಆರ್ಥಿಕತೆಯ ಬೆನ್ನೇರಿ ಹೊರಟ ನಮಗೆ ಯಾವುದನ್ನು ಕಾಣುವ ತಾಳ್ಮೆಯಾಗಲಿ, ಸಮಯವಾಗಲಿ, ಸಂವೇದನೆಗಳ ಇಲ್ಲವಾಗಿಸಿಕೊಂಡು ನರಳುತ್ತಿದ್ದೇವೆ. ತಾತ, ಮುತ್ತಾತ ಮಾಡಿದ ನೀರಿನ ಆಸ್ತಿಯನ್ನೂ ಕರಗಿಸ ಹೊರಟು ನಮ್ಮ ಅಂಡನ್ನೇ ನಾವೇ ಸುಡಲು ಹೊರಟಿದ್ದೇವೆ. ಸಮಯ ಮೀರುವ ಮುಂಚೆ 'ನೀರಿನ' ಕುರಿತು ಯೋಚಿಸುವುದೊಳಿತು. ಸರಕಾರಿ ಕೃಪಾ ಪೋಷಿತ ನೀರಿಂಗಿಸುವ ಕಾರ್ಯಕ್ರಮಗಳು ಕೇವಲ ಹಾಳೆಯ ಮೇಲಿನ ಹಕ್ಕೀಕತ್ತುಗಳಾಗಿ ಉಳಿದಿವೆ. ನಮ್ಮ ಮಕ್ಕಳು, ಮೊಮ್ಮಕ್ಕಳು ನಮಗೇನು ಉಳಿಸಿದ್ದೀರಿ ಎಂದು ಕೇಳುವ ಪರಿಸ್ಥಿತಿ ತಂದು ಕೊಳ್ಳದಂತಾಗದಿರಲಿ. ಇಲ್ಲಿ ವಿಶ್ವವಾಣಿಯ ಎರಡು ಲೇಖನಗಳಿವೆ. ದಯವಿಟ್ಟು ಓದಿ.


No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...