Friday, April 28, 2017

ನೀವೂ ಓದಿ...

ತೀರ ಸಪ್ಪೆ ಎನಿಸಬಹುದಾದ ವಿಜ್ಞಾನಿ ಬದುಕಿನ  ಪದರವನ್ನು ರಸ ಪಾಕದ ಮೈಸೂರು ಪಾಕಿನಂತೆ ಹದವರಿತ ಪಾಕಜ್ಞ ನಿರ್ದೇಶಕ  ಮನೋಜ್ಞವಾಗಿ ತೆರೆಯ ಮೇಲೆ ತೋರಿಸಿದ್ದಾನೆ, ಆ ಕುರಿತು ಮಂಜು ನಾಯಕ್ ಅವರ ಬರೆಹ ವಿಶ್ವವಾಣಿಯಲ್ಲಿ.  ಓದಿ ಓದಿ ಮರುಳಾಗಿ.

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...