Friday, April 28, 2017

ನೀವೂ ಓದಿ...

ತೀರ ಸಪ್ಪೆ ಎನಿಸಬಹುದಾದ ವಿಜ್ಞಾನಿ ಬದುಕಿನ  ಪದರವನ್ನು ರಸ ಪಾಕದ ಮೈಸೂರು ಪಾಕಿನಂತೆ ಹದವರಿತ ಪಾಕಜ್ಞ ನಿರ್ದೇಶಕ  ಮನೋಜ್ಞವಾಗಿ ತೆರೆಯ ಮೇಲೆ ತೋರಿಸಿದ್ದಾನೆ, ಆ ಕುರಿತು ಮಂಜು ನಾಯಕ್ ಅವರ ಬರೆಹ ವಿಶ್ವವಾಣಿಯಲ್ಲಿ.  ಓದಿ ಓದಿ ಮರುಳಾಗಿ.

No comments:

Post a Comment

ವಾರೆ ನೋಟ

ಜಾರುಬಂಡಿ ಜಲಪಾತದ ದಾರಿಯಲ್ಲಿ…..

 ಮೌನ ಮಳೆ ಮತ್ತು ಪ್ರೀತಿಗೆ ಮಾತ್ರ ಚಿಗುರಿಸುವ ತಾಕತ್ತಿರುವುದು. ಅಂತಹ ಹೊಸತೊಂದು ನಡಿಗೆಯ ಮೌನದಲಿ ಚಿಗುರಿದ ಹೊಸ ಅಧ್ಯಾಯ. ಯಾವುದೋ ಕಲಾಕಾರ ಕೆತ್ತಿಟ್ಟಂತಹ ಊರು. ಕಲಾ ನ...